Divya R K Youth Congress
ದೇಶದ ಋಣ ತೀರಿಸುವ ಕಾಯಕ
ಅಪ್ಪಟ ಕನ್ನಡತಿ
ರೈತರ ಮಗಳು
"ಸಮಸ್ಯೆಗಳೆಂಬ ಸಾಗರದಲ್ಲಿ ಪರಿಹಾರವೆಂಬ ಹನಿ ನೀರಿಗಾಗಿ ಹುಡುಕಾಟ"
#divyark
21/05/2026
ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ವಿರೋಧಿಸಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಾದ ಜೀರವರ ಉಪಸ್ಥಿತಿಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ರವರ, ಕರ್ನಾಟಕ ಉಸ್ತುವಾರಿಯವರಾದ ಯವರ ಮತ್ತು ಕೆಪಿವೈಸಿಸಿಯ ರಾಜ್ಯಾಧ್ಯಕ್ಷರಾದ ಶ್ರೀಯುತ ರವರ ಮುಂದಾಳತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ಹಾಗು ರಾಜ್ ಭವನ್ ಚಲೋ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು..
18/05/2026
ನಿನ್ನೆಯ ದಿನ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು..
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರು ಹಾಗು ಕರ್ನಾಟಕ ಉಸ್ತುವಾರಿಯವರು ಆಗಿರುವ ಶ್ರೀಯುತ ನಿಗಂ ಭಂಡಾರಿಯವರು, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯವರು, ಕರ್ನಾಟಕ ಯುವ ಕಾಂಗ್ರೆಸ್ ಉಪ-ಉಸ್ತುವಾರಗಳಾದ ಶ್ರೀಯುತ ತಾರೀಖ್ ಭಗವಾನ್ ರವರು, ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀಯುತ ಮಂಜುನಾಥ್ ಗೌಡರವರು ಉಪಸ್ಥಿತರಿದ್ದರು..
.karnataka
Click here to claim your Sponsored Listing.