Infomindz
ವಿಶ್ವದ ಆಗುಹೋಗುಗಳ ಜೊತೆಗೆ ದೇಶ, ಸಂಸ್ಕೃತಿ, ಸಮೃದ್ಧಿಯ ಸಮಾಗಮವೇ ಇನ್ಫಾಮಿಂಡ್ಜ್ ಡಿಜಿಟಲ್ ಮ್ಯಾಗಝಿನ್
09/07/2025
ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ ಎನ್ನಲಾಗಿದ್ದು, ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Click here for full details,
ದೆವ್ವ ಬಿಡಿಸುವುದಾಗಿ ಚಿತ್ರಹಿಂಸೆ: ಅಸ್ವಸ್ಥರಾದ ಮಹಿಳೆ ಸಾವು: woman death | Infomindz Kannada E-Paper | Real-Time News from Bengaluru, Mysuru & More ವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ಮಹಿಳೆಗೆ ದೆವ್ವ ಸೇರಿಕೊಂಡಿದ್ದು ಅದನ್ನು ಬಿಡಿಸುವುದಾಗಿ ಹೇಳಿ ಚಿತ್ರಹಿಂಸ.....
Click here to claim your Sponsored Listing.
Category
Contact the business
Telephone
Website
Address
Banglore